ಸಂನ್ಯಾಸ ಇಲ್ಲದಿದ್ದರೆ ಮೋಕ್ಷ ಇಲ್ಲ ಎಂಬ ಮೂಢ ನಂಬಿಕೆ ಆಚಾರ್ಯರ ಮೊದಲು ಮನೆ ಮಾಡಿತ್ತು.
ಯೋಷಿತ ಸಂಗ ಮಾಡಬಾರದು ಎಂದರೆ ಸ್ತ್ರೀ ಸಂಗ ಮಾಡಬೇಡಿ ಎಂದಲ್ಲ, ಭಗವಂತನ ತಪ್ಪು ತಿಳುವಳಿಕೆ ಮಾಡಿಕೊಳ್ಳಬೇಡಿ ಹಾಗೂ ಅಂಥವರ ಸಂಗ ಮಾಡಬೇಡಿ.
ಸಂಕಲ್ಪ ಮಾಡಿಕೊಂಡ ಸತ್ಕರ್ಮವನ್ನು ಭಗವದ ಅರ್ಪಣ ಬುದ್ಧಿಯಿಂದ ಶ್ರದ್ಧೆಯಿಂದ ಹಾಗೂ ಪ್ರಾಮಾಣಿಕವಾಗಿ ನಮ್ಮ ಸ್ವಕರ್ಮದಲ್ಲಿ ತೊಡಗುವುದರಲ್ಲಿ ಸಿದ್ಧಿ, ಶ್ರೇಯಸ್ಸು ಹಾಗೂ ಯಶಸ್ಸಿದೆ. ಅದನ್ನು ಮರೆತು ಧರ್ಮ ಎಂದು ಬರೀ ಪೂಜೆ ಪುನಸ್ಕಾರ, ತೀರ್ಥ ಕ್ಷೇತ್ರ ಸಂಚಾರ ಮಾಡುವುದರಲ್ಲಿ ಅರ್ಥವಿಲ್ಲ. ಈ ಮಾತನ್ನು ಸ್ವತ: ಶ್ರೀ ಕೃಷ್ಣ ಗೀತೆಯಲ್ಲಿ ಹೇಳಿದ್ದಾನೆ.
ಕಲಿಯುಗದಲ್ಲಿ ತೀರ್ಥಗಳ ಸಾರ ಹೋಗಿದೆ. ತೀರ್ಥ ಕ್ಷೇತ್ರಗಳಲ್ಲಿ ಈಗ ದುಷ್ಟ ಶಕ್ತಿಗಳು ಸೇರಿಕೊಂಡು ಬ್ರಷ್ಟತೆ ಬೆಳೆಯುತಿದೆ.
ಕಲಿಯುಗದಲ್ಲಿ ಗೃಹಸ್ಥ ಆಶ್ರಮಲ್ಲಿ ಕೂಡ ಇಂದ್ರಿಯ ನಿಗ್ರಹ ಮಾಡಿಕೊಂಡು ಸ್ವಕರ್ಮ ಮಾಡಿಕೊಂಡು ಕೂಡ ಸಿದ್ಧಿ ಹೊಂದಬಹುದು. ಕ್ಷೇತ್ರದ ಮಹತ್ವಕಿಂತ ಇಂದ್ರಿಯ ನಿಗ್ರಹ ಮುಖ್ಯ. ಯಾವುದರಲ್ಲಿ ಇದ್ದರೂ ಸಂಯಮದಿಂದ ಕರ್ತವ್ಯ ಮಾಡಿದರೆ ಸಿದ್ಧಿ ಪಡೆಯಬಹುದು.
(ವೈಕುಂಠ ಏಕಾದಶಿ (೨೯/೧೨/೨೦೧೭) ವ್ಯಾಸರಾಜ ಮಠ ನಡೆಸಿಕೊಟ್ಟ ಅಖಂಡ ಭಾಗವತ ಪ್ರವಚನ ಭಾಗ ೨ - ಪಂಚಮ ಸ್ಕಂದದಲ್ಲಿ ಕೇಳಿದ್ದು)
ಕೃಷ್ಣನ ಕತೆ ಸಂಪೂರ್ಣವಾಗಿ ತಿಳಿದು ಸಂದೇಹಗಳನ್ನು ಆಚಾರ್ಯರ ನಿರ್ಣಯವದಿಂದ ನಿವಾರಿಸಿಕೊಂಡಾಗಲೇ ಭಕ್ತಿ ಹುಟ್ಟುವುದು.
ಮಹಾತ್ಮ್ಯಜ್ಞಾನ ಸ್ನೇಹ ಪೂರ್ವಕವಾಗಿ ನವ ವಿಧ ಭಕ್ತಿಯಿಂದ ಎಂಟು ಭಗವಂತನ ಲಕ್ಷಣಗಳನ್ನು ತಿಳಿಬೇಕು:
[೧] ಸೃಷ್ಟಿ
[೨] ಸ್ಥಿತಿ
[೩] ಲಯ
[೪] ನಿಯಮನ
[೫] ಬಂಧ
[೬] ಮೋಕ್ಷ
[೭] ಜ್ಞಾನ
[೮] ಅಜ್ಞಾನ
(ವೈಕುಂಠ ಏಕಾದಶಿ (೨೯/೧೨/೨೦೧೭) ವ್ಯಾಸರಾಜ ಮಠ ನಡೆಸಿಕೊಟ್ಟ ಅಖಂಡ ಭಾಗವತ ಪ್ರವಚನ ಭಾಗ 3 - ದಶಮ ಸ್ಕಂದದಲ್ಲಿ ಕೇಳಿದ್ದು)
ಯೋಷಿತ ಸಂಗ ಮಾಡಬಾರದು ಎಂದರೆ ಸ್ತ್ರೀ ಸಂಗ ಮಾಡಬೇಡಿ ಎಂದಲ್ಲ, ಭಗವಂತನ ತಪ್ಪು ತಿಳುವಳಿಕೆ ಮಾಡಿಕೊಳ್ಳಬೇಡಿ ಹಾಗೂ ಅಂಥವರ ಸಂಗ ಮಾಡಬೇಡಿ.
ಕಲಿಯುಗದಲ್ಲಿ ತೀರ್ಥಗಳ ಸಾರ ಹೋಗಿದೆ. ತೀರ್ಥ ಕ್ಷೇತ್ರಗಳಲ್ಲಿ ಈಗ ದುಷ್ಟ ಶಕ್ತಿಗಳು ಸೇರಿಕೊಂಡು ಬ್ರಷ್ಟತೆ ಬೆಳೆಯುತಿದೆ.
ಕಲಿಯುಗದಲ್ಲಿ ಗೃಹಸ್ಥ ಆಶ್ರಮಲ್ಲಿ ಕೂಡ ಇಂದ್ರಿಯ ನಿಗ್ರಹ ಮಾಡಿಕೊಂಡು ಸ್ವಕರ್ಮ ಮಾಡಿಕೊಂಡು ಕೂಡ ಸಿದ್ಧಿ ಹೊಂದಬಹುದು. ಕ್ಷೇತ್ರದ ಮಹತ್ವಕಿಂತ ಇಂದ್ರಿಯ ನಿಗ್ರಹ ಮುಖ್ಯ. ಯಾವುದರಲ್ಲಿ ಇದ್ದರೂ ಸಂಯಮದಿಂದ ಕರ್ತವ್ಯ ಮಾಡಿದರೆ ಸಿದ್ಧಿ ಪಡೆಯಬಹುದು.
(ವೈಕುಂಠ ಏಕಾದಶಿ (೨೯/೧೨/೨೦೧೭) ವ್ಯಾಸರಾಜ ಮಠ ನಡೆಸಿಕೊಟ್ಟ ಅಖಂಡ ಭಾಗವತ ಪ್ರವಚನ ಭಾಗ ೨ - ಪಂಚಮ ಸ್ಕಂದದಲ್ಲಿ ಕೇಳಿದ್ದು)
ಕೃಷ್ಣನ ಕತೆ ಸಂಪೂರ್ಣವಾಗಿ ತಿಳಿದು ಸಂದೇಹಗಳನ್ನು ಆಚಾರ್ಯರ ನಿರ್ಣಯವದಿಂದ ನಿವಾರಿಸಿಕೊಂಡಾಗಲೇ ಭಕ್ತಿ ಹುಟ್ಟುವುದು.
[೧] ಸೃಷ್ಟಿ
[೨] ಸ್ಥಿತಿ
[೩] ಲಯ
[೪] ನಿಯಮನ
[೫] ಬಂಧ
[೬] ಮೋಕ್ಷ
[೭] ಜ್ಞಾನ
[೮] ಅಜ್ಞಾನ