Total Pageviews

Monday, May 2, 2016

ನವನೀತ
















ನವನೀತ
ಪ್ರೀಯ
ಉಡುಪಿಯ
ಕೃಷ್ಣ
ಕಡೆಯೋ
ನೀನ್ನ
ಕಡೆಗೋಲಿಂದ
ನನ್ನ
ಮನವೆಂಬ
ಮೊಸರನ್ನು
ಉಣಿಸು
ನನಗೂ
ಒಂದಿಷ್ಟು
ಬೆಣ್ಣೆಯೆಂಬ
ಮಧ್ವ ಶಾಸ್ತ್ರವನು

|| ಶ್ರೀ ಕೃಷ್ಣಾರ್ಪಣ ಮಸ್ತು ||

No comments:

Post a Comment