ಪ್ರತಿಯೊಬ್ಬರ
ಮನದಲ್ಲೂ
ಇದ್ದಾರೆ
ಒಬ್ಬ
ಧುರ್ಯೋಧನ
ಒಬ್ಬ
ಭೀಮಸೇನ || ೧ ||
ಮಾಡಿದ
ಸತ್ಕಾರ್ಯಗಳ
ಅಹಂಕಾರದಿಂದ
ಧುರ್ಯೋಧನ
ಹಿಗ್ಗದಿರಲಿ || ೨ ||
ಮಾಡಿದ
ದುಷ್ಕರ್ಮಗಳ
ಪಾಪ ಪ್ರಜ್ಞೆಯಿಂದ
ಭೀಮಸೇನ
ಕುಗ್ಗದಿರಲಿ || ೩ ||
ಭೀಮಸೇನನೇ
ಗೆಲ್ಲಲಿ
ಆದರೆ
ಧುರ್ಯೋಧನ
ಗೆದ್ದಾಗ
ಭೀಮಸೇನ
ಎದೆಗುಂದದಿರಲಿ || ೪ ||
|| ಶ್ರೀ ಕೃಷ್ಣಾರ್ಪಣ ಮಸ್ತು ||
ಮನದಲ್ಲೂ
ಇದ್ದಾರೆ
ಒಬ್ಬ
ಧುರ್ಯೋಧನ
ಒಬ್ಬ
ಭೀಮಸೇನ || ೧ ||
ಮಾಡಿದ
ಸತ್ಕಾರ್ಯಗಳ
ಅಹಂಕಾರದಿಂದ
ಧುರ್ಯೋಧನ
ಹಿಗ್ಗದಿರಲಿ || ೨ ||
ಮಾಡಿದ
ದುಷ್ಕರ್ಮಗಳ
ಪಾಪ ಪ್ರಜ್ಞೆಯಿಂದ
ಭೀಮಸೇನ
ಕುಗ್ಗದಿರಲಿ || ೩ ||
ಭೀಮಸೇನನೇ
ಗೆಲ್ಲಲಿ
ಆದರೆ
ಧುರ್ಯೋಧನ
ಗೆದ್ದಾಗ
ಭೀಮಸೇನ
ಎದೆಗುಂದದಿರಲಿ || ೪ ||
|| ಶ್ರೀ ಕೃಷ್ಣಾರ್ಪಣ ಮಸ್ತು ||
No comments:
Post a Comment