ಕೂರ್ಮ ಪುರಾಣದ ಪ್ರಕಾರ:
ಪೂರ್ವಕ್ಕೆ ಮುಖ ಮಾಡಿ ಕುಳಿತರೆ ಆಯುಷ್ಯ ವೃದ್ಧಿ
ದಕ್ಷಿಣಕ್ಕೆ ಮುಖ ಮಾಡಿ ಕುಳಿತರೆ ಕೀರ್ತಿ ಹೆಚ್ಚುತ್ತದೆ. ಜಪಕ್ಕೆ ನಿಷಿದ್ಧ.
ಪಶ್ಚಿಮ ಮುಖ ಮಾಡಿ ಸಂಪತ್ತು ಹೆಚ್ಚುತ್ತೆ
ಉತ್ತರಕ್ಕೆ ಮುಖ ಮಾಡಿ ಕುಳಿತರೆ ಯಥಾರ್ಥ ಜ್ಞಾನ ಹಾಗೂ ಪ್ರಾಮಾಣಿಕತೆ ಹೆಚ್ಚುತ್ತದೆ ಆದ್ದರಿಂದ ಆ ದಿಕ್ಕು ಧ್ಯಾನಕ್ಕೆ ಪ್ರಶಸ್ತ. ಅಂತಹ ಮಾನಸಿಕ ಶಕ್ತಿಯನ್ನು ಊಟ ಮಾಡಿ ವ್ಯಯ ಮಾಡಬಾರದು. ಆದ್ದರಿಂದ ಉತ್ತರಕ್ಕೆ ಮುಖ ಮಾಡಿ ಊಟ ಮಾಡಬಾರದು
ಪೂರ್ವಕ್ಕೆ ಮುಖ ಮಾಡಿ ಕುಳಿತರೆ ಆಯುಷ್ಯ ವೃದ್ಧಿ
ದಕ್ಷಿಣಕ್ಕೆ ಮುಖ ಮಾಡಿ ಕುಳಿತರೆ ಕೀರ್ತಿ ಹೆಚ್ಚುತ್ತದೆ. ಜಪಕ್ಕೆ ನಿಷಿದ್ಧ.
ಪಶ್ಚಿಮ ಮುಖ ಮಾಡಿ ಸಂಪತ್ತು ಹೆಚ್ಚುತ್ತೆ
ಉತ್ತರಕ್ಕೆ ಮುಖ ಮಾಡಿ ಕುಳಿತರೆ ಯಥಾರ್ಥ ಜ್ಞಾನ ಹಾಗೂ ಪ್ರಾಮಾಣಿಕತೆ ಹೆಚ್ಚುತ್ತದೆ ಆದ್ದರಿಂದ ಆ ದಿಕ್ಕು ಧ್ಯಾನಕ್ಕೆ ಪ್ರಶಸ್ತ. ಅಂತಹ ಮಾನಸಿಕ ಶಕ್ತಿಯನ್ನು ಊಟ ಮಾಡಿ ವ್ಯಯ ಮಾಡಬಾರದು. ಆದ್ದರಿಂದ ಉತ್ತರಕ್ಕೆ ಮುಖ ಮಾಡಿ ಊಟ ಮಾಡಬಾರದು
No comments:
Post a Comment