ಬನ್ನಂಜೆ ಗೋವಿಂದಾಚಾರ್ಯರ ಪ್ರವಚನ
[೧] (ಯೋ ಧರ್ಮಶೀಲ) ನಾನು ಜೀವನದಲ್ಲಿ ಧರ್ಮದ ದಾರಿಯಲ್ಲಿ ನಡೆಯುತ್ತೇನೆ
[೨] (ಜೀತ ಮಾನ ದೋಷ) ಧರ್ಮದ ಹಾದಿ ನಡೆಯುವಾಗ ತಟಸ್ಥರಾಗಿರುವುದು. ಹೊಗಳಿದಾಗ ಹಿಗ್ಗದಿರುವುದು ಅಥವಾ ತೆಗಳಿದಾಗ ಕುಗ್ಗಬಾರದು
- ಟೀಕೆಯಲ್ಲಿ ಸತ್ಯಾಂಶ ಇದ್ದರೆ ತಿದ್ದಿಕೊ. ಇಲ್ಲದಿದ್ದರೆ ಬಿಟ್ಟು ಬಿಡು.
[೩] (ವಿದ್ಯಾ ವಿನೀತ) ಜ್ಞಾನ ಸಂಪಾದನೆ ಮಾಡಿ ನಾನೆಷ್ಟು ಚಿಕ್ಕವನು ಎಂದು ತಿಳಿ
[೪] (ನ ಪರೋ ತಪಾತಿ) ಅವರಿಗೆ ಸರಿ ಕಂಡಂತೆ ಅವರು ಬದುಕುತ್ತಾರೆ. ಸೇಡಿನ ಪ್ರವೃತ್ತಿ ಬಿಟ್ಟು ಬಿಡುವುದು
[೫] (ಸ್ವಾದಾರ ತುಷ್ಟ ಪರದಾರ ಮಾತೃವತ್/ ವರ್ಜಿತ) ಬೇರೆಯವರ ಹೆಂಡತಿಯನ್ನು ತಾಯಿಯಂತೆ ಕಾಣುವುದು
===
ಜಾನಾತಿ - ಸಾಕ್ಷಾತ್ಕಾರ ಮಾಡಿ ಕೊಳ್ಳುವದು. ಬರೀ ಓದಿ ತಿಳಿಯುವದಲ್ಲ
ಯಾವ ಕೆಲಸ ಮಾಡುವದರಿಂದ ದೇವರ ನೆನಪು ಮಾಡಿಸುತ್ತದೆಯೋ ಅದು ಧರ್ಮ
ಕೆಳಗಿನ ಪ್ರತಿಯೊಂದು ಪ್ರಯತ್ನ ಮಾಡದಿದ್ದಾಗ ಅಹಂಕಾರ ಬರುತ್ತದೆ.
[೧] (ಯೋ ಧರ್ಮಶೀಲ) ನಾನು ಜೀವನದಲ್ಲಿ ಧರ್ಮದ ದಾರಿಯಲ್ಲಿ ನಡೆಯುತ್ತೇನೆ
[೨] (ಜೀತ ಮಾನ ದೋಷ) ಧರ್ಮದ ಹಾದಿ ನಡೆಯುವಾಗ ತಟಸ್ಥರಾಗಿರುವುದು. ಹೊಗಳಿದಾಗ ಹಿಗ್ಗದಿರುವುದು ಅಥವಾ ತೆಗಳಿದಾಗ ಕುಗ್ಗಬಾರದು
- ಟೀಕೆಯಲ್ಲಿ ಸತ್ಯಾಂಶ ಇದ್ದರೆ ತಿದ್ದಿಕೊ. ಇಲ್ಲದಿದ್ದರೆ ಬಿಟ್ಟು ಬಿಡು.
[೩] (ವಿದ್ಯಾ ವಿನೀತ) ಜ್ಞಾನ ಸಂಪಾದನೆ ಮಾಡಿ ನಾನೆಷ್ಟು ಚಿಕ್ಕವನು ಎಂದು ತಿಳಿ
[೪] (ನ ಪರೋ ತಪಾತಿ) ಅವರಿಗೆ ಸರಿ ಕಂಡಂತೆ ಅವರು ಬದುಕುತ್ತಾರೆ. ಸೇಡಿನ ಪ್ರವೃತ್ತಿ ಬಿಟ್ಟು ಬಿಡುವುದು
[೫] (ಸ್ವಾದಾರ ತುಷ್ಟ ಪರದಾರ ಮಾತೃವತ್/ ವರ್ಜಿತ) ಬೇರೆಯವರ ಹೆಂಡತಿಯನ್ನು ತಾಯಿಯಂತೆ ಕಾಣುವುದು
===
ಜಾನಾತಿ - ಸಾಕ್ಷಾತ್ಕಾರ ಮಾಡಿ ಕೊಳ್ಳುವದು. ಬರೀ ಓದಿ ತಿಳಿಯುವದಲ್ಲ
ಯಾವ ಕೆಲಸ ಮಾಡುವದರಿಂದ ದೇವರ ನೆನಪು ಮಾಡಿಸುತ್ತದೆಯೋ ಅದು ಧರ್ಮ
ಕೆಳಗಿನ ಪ್ರತಿಯೊಂದು ಪ್ರಯತ್ನ ಮಾಡದಿದ್ದಾಗ ಅಹಂಕಾರ ಬರುತ್ತದೆ.
No comments:
Post a Comment