ಪ್ರವಚನ ೧
ಪ್ರವಚನ ೨
ಪ್ರವಚನ ೩
ಪ್ರವಚನ ೪
ಪ್ರವಚನ ೫
ಪ್ರವಚನ ೮
ಪ್ರವಚನ ೯
ಪ್ರವಚನ ೧೦
ಪ್ರವಚನ ೧೧
ಸೂರ್ಯೋದಯದ ೯೦ ನಿಮಿಷ ಮೊದಲು. ರಾತ್ರಿಯ ಕೊನೆಯ ೧/೮ ಭಾಗ ಸಂಧ್ಯಾ ಕಾಲ.
ಮುಂಜಾನೆ ೪:೩೦ ರಿಂದ ೬. ಬ್ರಹ್ಮ ನಿಯಂತ್ರಿಸುವ ಕಾಲ. ಚಿತ್ತವನ್ನು ನಿಯಂತ್ರಿಸುತ್ತಾನೆ. ಅದಕ್ಕಾಗಿ ಈ ಕಾಲದಲ್ಲಿ ಮಾಡಿದ ಅಭ್ಯಾಸ ಚೆನ್ನಾಗಿ ನೆನಪು ಉಳಿಯುತ್ತದೆ.
ದಿನಕ್ಕೆ ಬೇಕಾದ ನಿದ್ದೆ: ೪-೬ ತಾಸು. ೪ ಘಂಟೆ ನಿದ್ದೆ ೨೦ ಘಂಟೆಯ ಚಟುವಟಿಕೆಗೆ ಸಾಕು.
ಮಾನಸಿಕವಾಗಿ ಭಾಗವಹಿಸುವುದು ಮುಖ್ಯ.
ಹಸಿದ ಅತಿಥಿಯಲ್ಲಿ ವೈಶ್ವಾನರ ರೂಪಿ(ಬೆಂಕಿ) ಭಗವಂತ ಇರುತ್ತಾನೆ. ಬಂದವರಿಗೆ ನೀರು ಕೂಡುವುದು. ಹಸಿವಿನ ಬೆಂಕಿ ಮನೆಗೆ ಬೀಳುತ್ತೆ.
ಅಘ್ಯ೯ : ಕೈ ತೊಳೆಯುವುದು
ಪಾದ್ಯ : ಕಾಲು ತೊಳೆಯುವುದು
ಎರಡು ನೀರನ್ನು ಬೇರೆ ಬೇರೆಯಾಗಿ ಇಡುವುದು. ಒಂದನೊಂದು ಸೇರಿಸದಿರುವುದು.
ಆಹಾರ ಸೇವಿಸುವ ಮೊದಲು ಹಾಗೂ ನಂತರ ಬಾಯಿ ತೊಳೆದುಕೊಳ್ಳುವುದು. ಆಚಮನ.
ಮಧುಪರ್ಕ: ಹಾಲು ಹಾಗೂ ಜೇನು
ಇಂಗ್ಲೀಷ್ ಕಳ್ಳರ ಭಾಷೆ. ಬೇರೆ ಬೇರೆ ಭಾಷೆಗಳಿಂದ ಪದಗಳನ್ನು ಕದ್ದು ಕದ್ದು ಸೇರಿಸಿದ್ದಾರೆ.
ಪ್ರತಿ ಚಲನವಲನದಲ್ಲೂ ಭಗವಂತನ ಅನುಸಂಧಾನ ಇಟ್ಟುಕೊಂಡಿರುತಿದ್ದರು ಪ್ರಾಚೀನರು.
ಪೂಜೆ ಒಂದು ಪ್ರತೀಕ / ಪರಿಕಲ್ಪನೆ ಅದು ಬರೀ ಕ್ರಿಯೆಯಲ್ಲ. ಅದರ ಹಿಂದಿನ ಕಾರಣ ಅರಿತು ಅನುಸಂಧಾನ ಮಾಡುವುದು ಮುಖ್ಯ.
ಭಗವಂತನ ಕರ್ಣದಿಂದ ತೀರ್ಥ ಸೃಷ್ಟಿ (ಭಾಗವತ). ಬಲಗಿವಿ ಮುಟ್ಟಿದರೆ ಸಮಸ್ತ ಶಾಸ್ತ್ರ ಹಾಗೂ ಗಂಗಾದಿ ತೀರ್ಥಗಳ ಮುಟ್ಟಿದಂತೆ.
ಅಹಂಕಾರ ನಮ್ಮನ್ನು ಭಗವಂತನಿಂದ ದೂರ ಸರಿಸುವ ಮೂಲವ್ಯಾಧಿ. ಹರಿ ಸರ್ವೋತ್ತಮಕ್ಕೆ ಧಕ್ಕೆ.
ಶಾಸ್ತ್ರ ಓದಿದ್ದು, ದಿನ ನಿತ್ಯ ಕರ್ಮ, ಸತ್ಕರ್ಮ ನಾನು ಮಾಡಿದೆ ನಾನು ಮಾಡಿದೆ ಎಂಬುದನ್ನು ಮೊದಲು ಕಡಿಮೆ ಮಾಡಬೇಕು.
ನಿಶುಸಿದ ಗಣಪತಿ: ಜೀವಗಣಗಳ ಇಂದ್ರಿಯಗಳ ಸ್ವಾಮಿ ಬಾ ಕೂಡು. ಪೀಠದಲ್ಲಿ ನಿನ್ನ ಪ್ರತೀಕ ಇಟ್ಟಿದ್ದೇನೆ ಅದರಲ್ಲಿ ಹಾಗೂ ನನ್ನಲ್ಲಿ ಬಂದು ಕೂತು ಪೂಜೆ ಮಾಡಿಸು. ನೀನೆಲ್ಲದೆ ಏನು ನಡೆಯದು. ಜ್ಞಾನಿಗಳ ಸಮುದಾಯದಲ್ಲಿ ಶ್ರೇಷ್ಟ ಏಕೆಂದರೆ ನಿನಗೆಲ್ಲ ತಿಳಿದಿದೆ. ಪೂಜಿಸುವ ವಸ್ತುಗಳಲ್ಲಿ ಶ್ರೇಷ್ಟ. ನೀನು ಅತ್ಯಂತ ಆಶ್ಚರ್ಯಕಾರ ವಸ್ತು. ನಾನೇನು ಮಾಡುತಿಲ್ಲ. ನಿನ್ನ ಪೂಜೆಯನ್ನು ನೀನೇ ಮಾಡು. ನಾನು ಕೇವಲ ಒಂದು ಪೂಜಾ ಸಾಮಗ್ರಿ. ನನಗೆ ಏನು ಮಾಡುವ ಶಕ್ತಿ ಇಲ್ಲ. ನಾವು ದೇವರ ಪ್ರತಿಬಿಂಬ. ಪ್ರತಿಬಿಂಬಕ್ಕೆ ಸ್ವತಂತ್ರ ಕ್ರಿಯೆಯಿಲ್ಲ.
ಬ್ರಾಹ್ಮಣ: ಶಬ್ದದ ಅರ್ಥ ಜ್ಞಾನಿ ಎಂದರ್ಥ. ಜನ್ಮದಿಂದ ಬರುವುದಲ್ಲ. ಗಳಿಸಬೇಕಾದದ್ದು. ದೇವರ ಬಗ್ಗೆ ಜ್ಞಾನ ಇದ್ದು ಹಾಗೂ ಉಪಾಸನೆ ಮಾಡುವವರು.
ಅನುಸೃತ ಸ್ವಭಾವತ: ಸಮಸ್ತ ಇಂದ್ರಿಯ, ಮನಸ್ಸು ಆತ್ಮ, ಎಲ್ಲ ಪರಿವಾರ
ಆಚಮನ:
ಮೃತ್ತಿಕಾ: ಹಿಟ್ಟಿನಂತ ಸಾರಯುತ್ತವಾದ ಕೆಂಪು ಮಣ್ಣು. ಬೆಣ್ಣೆಯಂತ ಮೃದು ಮಣ್ಣು.
ಮಡಿ: ಯಾವುದು ಮನಸ್ಸನ್ನು ಶುದ್ಧಪಡಿಸುತ್ತೋ ಅದೇ ನಿಜವಾದ ಮಾಡಿ. ಮನಸ್ಸು ನಿರ್ಮಲವಾಗುವದೇ ಮಾಡಿ
ಯಾವುದು ಮನಸ್ಸನ್ನು ಭಗವಂತನ ಕಡೆಗೆ ತಿರುಗಿಸುತ್ತದೋ ಅದೇ ಮಾಡಿ ಯಾವುದು ದೂರ ಮಾಡುತ್ತೋ ಅದೇ ಮೈಲಿಗೆ. ಇದು ಪ್ರತಿಯೊಬ್ಬರಿಗೂ ಬೇರೆ ಬೇರೆಯಾಗಿರಬಹುದು.
ಉಧ್ವ೯ ಪುಂಡ್ರ ವೈದಿಕ ಚಿನ್ಹೆ. ವೇದಾಧಿಕಾರ ಬರಲು ಪುಂಡ್ರ ಹಾಕಿಕೊಳ್ಳಬೇಕು. ಆಧ್ಯಾತ್ಮಿಕ ಕೇಂದ್ರಗಳಲ್ಲಿ ಶಕ್ತಿ ಮೇಲ್ಮುಖವಾಗಿ ಚಲಿಸಲು ೭ ಶಕ್ತಿ ಕೇಂದ್ರಗಳನ್ನು ಸಕ್ರಿಯಗೊಳಿಸಿ ವೇದ ಮಂತ್ರದ ಧ್ಯಾನಕ್ಕೆ ಅಣಿಗೊಳಿಸುವುದು.
ನೀರ್ನಾಳ ಗ್ರಂಥಿಗಳು ೭ ಚಕ್ರಗಳಿಂದ ಪ್ರತಿನಿಧಿಸಿ ಅವನ್ನು ಸಕ್ರಿಯಗೊಳಿಸಲು ಪುಂಡ್ರ ಧಾರಣೆ. ಪ್ರತಿಯೊಂದನ್ನೂ ಒಂದೊಂದು ಸಮುದ್ರ ಎಂದು ಗುರುತಿಸಿದ್ದಾರೆ. ಪ್ರತಿ ಗ್ರಂಥಿಯಲ್ಲಿ ಶಕ್ತಿ ಸಹಜವಾಗಿ ಕೆಳ ಮುಖವಾಗಿ ಹರಿಯುತ್ತದೆ. ಉಧ್ವ೯ ಪುಂಡ್ರ ಅವನ್ನು ಸಕ್ರಿಯಗೊಳಿಸಿ ಶಕ್ತಿಯನ್ನು ಮೇಲೆ ಹರಿಯುವಂತೆ ಮಾಡುತ್ತದೆ. ಆಧ್ಯಾತ್ಮಿಕ ಕೇಂದ್ರಗಳು.
೩೬೦ ಎಲಬುಗಳು ೩೬೦ ಇಟ್ಟಿಗೆ ಇಟ್ಟು ಹೋಮ ಮಾಡುವ ಸಂಕೇತ. ದೇವರು ಸೃಷ್ಟಿ ಮಾಡಿ ಕೊಟ್ಟಿರುವ ಯಜ್ಞ ಕುಂಡ. ೩೬೦ ದಿನದ ಕಾಲ ಕುಂಡ. ೩೬೦ ಡಿಗ್ರೀ ಪೂರ್ಣ ವೃತ್ತ.
ಜಪದಿಂದ ಒಳಗಿನ ೭೨೦೦೦ ನರ ನಾಡಿಗಳು ಶಕ್ತಿ ಕೇಂದ್ರಗಳು ಸಕ್ರಿಯಗೊಳಿಸು. ೧೦೦೦ * ೨೪ ಅಕ್ಷರ * ೩ = ೭೨೦೦೦ ಅದಕ್ಕೆ ಗರಿಷ್ಟ ಗಾಯತ್ರಿ ಜಪದ ಮೇಲೆ ಮಿತಿ ವಿಧಿಸಿದ್ದಾರೆ.
ಈಡ(ಎಡ), ಪಿಂಗಳ(ಬಲ), ಸುಶಮ್ನ(ಮಧ್ಯ)
ಆಚಮನ - ಅನ್ನಮಯ ಕೋಶ
ಪ್ರಾಣಾಯಾಮ - ಪ್ರಾಣಮಯ ಕೋಶ
ಪ್ರೋಕ್ಷಣೆ:: ಮಂತ್ರ ಸ್ನಾನ
ಓ ಭಗವಂತ ಪ್ರಾಣದೇವರೇ ಜಲಾಭಿಮಾನಿ ದೇವತೆಗಳೇ ನೀವು ನಮ್ಮ ಮನೆಯಲ್ಲಿ ಆನಂದ ತುಂಬುವವರು. ನಾವು ಒಳ್ಳೆಯ ಸಾರವತ್ತಾದ ಆಹಾರ ಸೇವಿಸಬೇಕು. ನಮ್ಮ ಕಂಠದಲ್ಲಿ ನೆಲಿಸಿ ನಮ್ಮಿಂದ ವೇದ ಮಂತ್ರಗಳನ್ನು ಹೇಳಿಸಿ ಭಗವಂತನ ಕಾಣುವ ಕಣ್ಣು ಕೊಡಿ. ನಿಮ್ಮ ಅತ್ಯಂತ ಮಂಗಳಕರ ಅಮೃತ ರಸಕ್ಕೆ ನಾವು ಭಾಜನರಾಗುವಂತೆ ಮಗುವನ್ನು ಪ್ರೀತಿಸಿ ಮುದ್ದಾಡುವ ತಾಯಿಯಂತೆ ಬಂದು ನೆಲಿಸಿ. ನೀವು ಜಿನುಗುತ್ತಿರುವ ಮನೆಗೆ ನಾವು ಹುಡುಕಿಕೊಂಡು ಹೋಗುತ್ತೇವೆ. ನಮಗೆ ಅಂತ ಎತ್ತರಕ್ಕೆ ಹೋಗುವ ಯೋಗ್ಯತೆ ಕೊಡಿ.
ಬಾಹ್ಯ ಆಚರಣೆಗೆ(ritual) ಒತ್ತು ಕೊಟ್ಟು ಆಂತರ್ಯವನ್ನು(spiritual) ಮರೆತು ಬಿಟ್ಟರು.
ಶಾಸ್ತ್ರ ಓದಿ ಮನುಷ್ಯತ್ವ ಕಳೆದುಕೊಳ್ಳುಬಾರದು.
ಹೊಟ್ಟೆ ಹಾಗೂ ತಲೆಗೆ ಎರಡಕ್ಕೂ ಆಹಾರ ಹಾಗೂ ವಿರಾಮ ಕೊಡಬೇಕು. ಪಾಡ್ಯ ತಲೆಗೆ ವಿರಾಮ. ಏಕಾದಶಿ ಹೊಟ್ಟೆಗೆ ವಿರಾಮ.
ಕ್ರೋಧ ನಾವು ಬರಿಸಿಕೊಂಡಿದ್ದು
ನಮ್ಮ ಇಷ್ಟ ಪೂರ್ತಿ ಆಗದಿದ್ದಾಗ ಸಿಟ್ಟು ಬರುವುದು. ನಾನು ಹೇಳಿದ ಹಾಗೆ ನಡೆಯಲಿಲ್ಲ ಎಂಬುದಕ್ಕೆ ಬರುವುದು.
ಕ್ರೋಧ ಅನಪೇಕ್ಷಿತ. ಆರೋಗ್ಯ ಕೆಡಿಸಿಕೊಂಡು ಮನೆ ನರಕ ಮಾಡುವ ಸಾಧನ. ಜಗಳದಿಂದ ಸಮಸ್ಯೆ ಬಗೆಹರೆಯುವುದಿಲ್ಲ. ಕೋಪ ಬಂದಾಗ ಸುಮ್ಮನಾಗುವುದೇ ಮಾರ್ಗ. ಕೋಪದಿಂದ ಕೆಟ್ಟ ಕೆಲಸವಾಗುವುದು.
ಕೈಯಿಂದ, ಹೊಟ್ಟೆ, ಮಾತು, ಜನೇನೇಂದ್ರಿಯ ಎಲ್ಲದಿಂದ ತಪ್ಪು ಮಾಡಿದ್ದೇನೆ. ನೀನು ಕರುಣಾಮಯಿ ನಾನು ಬರೀ ತಪ್ಪು ಮಾಡುವವನು. ನನ್ನನ್ನು ತಾಯಿಯಂತೆ ಕ್ಷಮಿಸಿ, ಸೂರ್ಯನ ಕಿರಣಗಳಲ್ಲಿ ಅಂತರ್ಗತನಾದ ನೀನು ಅವುಗಳನ್ನು ಸುಟ್ಟು ಬಿಡು.
ಮಂದೇಹ: ಆಲಸ್ಯ ಎಂಬ ರಾಕ್ಷಸರು. ಸೂರ್ಯೋದಯ ಕಾಲದಲ್ಲಿ ನಮಗೆ ಸೋಮಾರಿತನ ತುಂಬುವ ಶಕ್ತಿ ವಾತಾವರಣದಲ್ಲಿ ಜಾಗೃತವಾಗಿರುತ್ತೆ.
ಸೂರ್ಯೋದಯ ಹಾಗೂ ಸೂರ್ಯಾಸ್ತ ಕಾಲದಲ್ಲಿ ಪ್ರತಿ ದಿನ ಕೆಂಪು ಕಿರಣಗಳು ಬರೀ ಕಣ್ಣಿಗೆ ಹಾನಿಕರ. ನೀರಿನಲ್ಲಿ ಸೂರ್ಯನ ಪ್ರತಿಬಿಂಬ ಬರಿಗಣ್ಣಿನಿಂದ ನೋಡಬಾರದು.
ಗ್ರಹಣ ಕಾಲದಲ್ಲಿ ವಿಶೇಷ ಶಕ್ತಿ ಜಾಗೃತವಾಗಿರುತ್ತದೆ. ಅದಕ್ಕೆ ಹೊಟ್ಟೆ ಖಾಲಿ ಇಟ್ಟು ತಲೆ ತುಂಬಿಸಿಕೊಳ್ಳಿ. ಊಟ ಮಾಡಿ ತಲೆಯ ಶಕ್ತಿ ಕುಗ್ಗಿಸಿಕೊಳ್ಳಬಾರದು. ಯಾವುದೇ ರೋಗ ಬರುತ್ತದೆ ಎಂಬುದು ಸರಿಯಲ್ಲ.
ಕೆಲಸ ಯಶಸ್ವಿಯಾಗಲು:
[೧] ಕಣ್ಣು ಮುಚ್ಚಿ ಮಾಡಬೇಡ
[೨] ಮಾಡುವ ಮುಂಚೆ ಹಿಂದೆ ಮುಂದೆ ತಿಳಿದುಕೊಳ್ಳಿ
[೩] ನಂಬು
[೪] ಕೆಲಸ ಮಾಡು
ಜ್ಞಾನವಿಲ್ಲದೆ ಬರೀ ಕರ್ಮ ಮಾಡುವುದು ಸರಿಯಲ್ಲ.
ಪ್ರವಚನ ೨
ಪ್ರವಚನ ೩
ಪ್ರವಚನ ೪
ಪ್ರವಚನ ೫
ಪ್ರವಚನ ೮
ಪ್ರವಚನ ೯
ಪ್ರವಚನ ೧೦
ಪ್ರವಚನ ೧೧
ಸೂರ್ಯೋದಯದ ೯೦ ನಿಮಿಷ ಮೊದಲು. ರಾತ್ರಿಯ ಕೊನೆಯ ೧/೮ ಭಾಗ ಸಂಧ್ಯಾ ಕಾಲ.
ಮುಂಜಾನೆ ೪:೩೦ ರಿಂದ ೬. ಬ್ರಹ್ಮ ನಿಯಂತ್ರಿಸುವ ಕಾಲ. ಚಿತ್ತವನ್ನು ನಿಯಂತ್ರಿಸುತ್ತಾನೆ. ಅದಕ್ಕಾಗಿ ಈ ಕಾಲದಲ್ಲಿ ಮಾಡಿದ ಅಭ್ಯಾಸ ಚೆನ್ನಾಗಿ ನೆನಪು ಉಳಿಯುತ್ತದೆ.
ದಿನಕ್ಕೆ ಬೇಕಾದ ನಿದ್ದೆ: ೪-೬ ತಾಸು. ೪ ಘಂಟೆ ನಿದ್ದೆ ೨೦ ಘಂಟೆಯ ಚಟುವಟಿಕೆಗೆ ಸಾಕು.
ಮಾನಸಿಕವಾಗಿ ಭಾಗವಹಿಸುವುದು ಮುಖ್ಯ.
ಹಸಿದ ಅತಿಥಿಯಲ್ಲಿ ವೈಶ್ವಾನರ ರೂಪಿ(ಬೆಂಕಿ) ಭಗವಂತ ಇರುತ್ತಾನೆ. ಬಂದವರಿಗೆ ನೀರು ಕೂಡುವುದು. ಹಸಿವಿನ ಬೆಂಕಿ ಮನೆಗೆ ಬೀಳುತ್ತೆ.
ಅಘ್ಯ೯ : ಕೈ ತೊಳೆಯುವುದು
ಪಾದ್ಯ : ಕಾಲು ತೊಳೆಯುವುದು
ಎರಡು ನೀರನ್ನು ಬೇರೆ ಬೇರೆಯಾಗಿ ಇಡುವುದು. ಒಂದನೊಂದು ಸೇರಿಸದಿರುವುದು.
ಆಹಾರ ಸೇವಿಸುವ ಮೊದಲು ಹಾಗೂ ನಂತರ ಬಾಯಿ ತೊಳೆದುಕೊಳ್ಳುವುದು. ಆಚಮನ.
ಮಧುಪರ್ಕ: ಹಾಲು ಹಾಗೂ ಜೇನು
ಇಂಗ್ಲೀಷ್ ಕಳ್ಳರ ಭಾಷೆ. ಬೇರೆ ಬೇರೆ ಭಾಷೆಗಳಿಂದ ಪದಗಳನ್ನು ಕದ್ದು ಕದ್ದು ಸೇರಿಸಿದ್ದಾರೆ.
ಪ್ರತಿ ಚಲನವಲನದಲ್ಲೂ ಭಗವಂತನ ಅನುಸಂಧಾನ ಇಟ್ಟುಕೊಂಡಿರುತಿದ್ದರು ಪ್ರಾಚೀನರು.
ಪೂಜೆ ಒಂದು ಪ್ರತೀಕ / ಪರಿಕಲ್ಪನೆ ಅದು ಬರೀ ಕ್ರಿಯೆಯಲ್ಲ. ಅದರ ಹಿಂದಿನ ಕಾರಣ ಅರಿತು ಅನುಸಂಧಾನ ಮಾಡುವುದು ಮುಖ್ಯ.
ಭಗವಂತನ ಕರ್ಣದಿಂದ ತೀರ್ಥ ಸೃಷ್ಟಿ (ಭಾಗವತ). ಬಲಗಿವಿ ಮುಟ್ಟಿದರೆ ಸಮಸ್ತ ಶಾಸ್ತ್ರ ಹಾಗೂ ಗಂಗಾದಿ ತೀರ್ಥಗಳ ಮುಟ್ಟಿದಂತೆ.
ಅಹಂಕಾರ ನಮ್ಮನ್ನು ಭಗವಂತನಿಂದ ದೂರ ಸರಿಸುವ ಮೂಲವ್ಯಾಧಿ. ಹರಿ ಸರ್ವೋತ್ತಮಕ್ಕೆ ಧಕ್ಕೆ.
ಶಾಸ್ತ್ರ ಓದಿದ್ದು, ದಿನ ನಿತ್ಯ ಕರ್ಮ, ಸತ್ಕರ್ಮ ನಾನು ಮಾಡಿದೆ ನಾನು ಮಾಡಿದೆ ಎಂಬುದನ್ನು ಮೊದಲು ಕಡಿಮೆ ಮಾಡಬೇಕು.
ನಿಶುಸಿದ ಗಣಪತಿ: ಜೀವಗಣಗಳ ಇಂದ್ರಿಯಗಳ ಸ್ವಾಮಿ ಬಾ ಕೂಡು. ಪೀಠದಲ್ಲಿ ನಿನ್ನ ಪ್ರತೀಕ ಇಟ್ಟಿದ್ದೇನೆ ಅದರಲ್ಲಿ ಹಾಗೂ ನನ್ನಲ್ಲಿ ಬಂದು ಕೂತು ಪೂಜೆ ಮಾಡಿಸು. ನೀನೆಲ್ಲದೆ ಏನು ನಡೆಯದು. ಜ್ಞಾನಿಗಳ ಸಮುದಾಯದಲ್ಲಿ ಶ್ರೇಷ್ಟ ಏಕೆಂದರೆ ನಿನಗೆಲ್ಲ ತಿಳಿದಿದೆ. ಪೂಜಿಸುವ ವಸ್ತುಗಳಲ್ಲಿ ಶ್ರೇಷ್ಟ. ನೀನು ಅತ್ಯಂತ ಆಶ್ಚರ್ಯಕಾರ ವಸ್ತು. ನಾನೇನು ಮಾಡುತಿಲ್ಲ. ನಿನ್ನ ಪೂಜೆಯನ್ನು ನೀನೇ ಮಾಡು. ನಾನು ಕೇವಲ ಒಂದು ಪೂಜಾ ಸಾಮಗ್ರಿ. ನನಗೆ ಏನು ಮಾಡುವ ಶಕ್ತಿ ಇಲ್ಲ. ನಾವು ದೇವರ ಪ್ರತಿಬಿಂಬ. ಪ್ರತಿಬಿಂಬಕ್ಕೆ ಸ್ವತಂತ್ರ ಕ್ರಿಯೆಯಿಲ್ಲ.
ಬ್ರಾಹ್ಮಣ: ಶಬ್ದದ ಅರ್ಥ ಜ್ಞಾನಿ ಎಂದರ್ಥ. ಜನ್ಮದಿಂದ ಬರುವುದಲ್ಲ. ಗಳಿಸಬೇಕಾದದ್ದು. ದೇವರ ಬಗ್ಗೆ ಜ್ಞಾನ ಇದ್ದು ಹಾಗೂ ಉಪಾಸನೆ ಮಾಡುವವರು.
ಅನುಸೃತ ಸ್ವಭಾವತ: ಸಮಸ್ತ ಇಂದ್ರಿಯ, ಮನಸ್ಸು ಆತ್ಮ, ಎಲ್ಲ ಪರಿವಾರ
ಆಚಮನ:
ಮೃತ್ತಿಕಾ: ಹಿಟ್ಟಿನಂತ ಸಾರಯುತ್ತವಾದ ಕೆಂಪು ಮಣ್ಣು. ಬೆಣ್ಣೆಯಂತ ಮೃದು ಮಣ್ಣು.
ಮಡಿ: ಯಾವುದು ಮನಸ್ಸನ್ನು ಶುದ್ಧಪಡಿಸುತ್ತೋ ಅದೇ ನಿಜವಾದ ಮಾಡಿ. ಮನಸ್ಸು ನಿರ್ಮಲವಾಗುವದೇ ಮಾಡಿ
ಯಾವುದು ಮನಸ್ಸನ್ನು ಭಗವಂತನ ಕಡೆಗೆ ತಿರುಗಿಸುತ್ತದೋ ಅದೇ ಮಾಡಿ ಯಾವುದು ದೂರ ಮಾಡುತ್ತೋ ಅದೇ ಮೈಲಿಗೆ. ಇದು ಪ್ರತಿಯೊಬ್ಬರಿಗೂ ಬೇರೆ ಬೇರೆಯಾಗಿರಬಹುದು.
ಉಧ್ವ೯ ಪುಂಡ್ರ ವೈದಿಕ ಚಿನ್ಹೆ. ವೇದಾಧಿಕಾರ ಬರಲು ಪುಂಡ್ರ ಹಾಕಿಕೊಳ್ಳಬೇಕು. ಆಧ್ಯಾತ್ಮಿಕ ಕೇಂದ್ರಗಳಲ್ಲಿ ಶಕ್ತಿ ಮೇಲ್ಮುಖವಾಗಿ ಚಲಿಸಲು ೭ ಶಕ್ತಿ ಕೇಂದ್ರಗಳನ್ನು ಸಕ್ರಿಯಗೊಳಿಸಿ ವೇದ ಮಂತ್ರದ ಧ್ಯಾನಕ್ಕೆ ಅಣಿಗೊಳಿಸುವುದು.
ನೀರ್ನಾಳ ಗ್ರಂಥಿಗಳು ೭ ಚಕ್ರಗಳಿಂದ ಪ್ರತಿನಿಧಿಸಿ ಅವನ್ನು ಸಕ್ರಿಯಗೊಳಿಸಲು ಪುಂಡ್ರ ಧಾರಣೆ. ಪ್ರತಿಯೊಂದನ್ನೂ ಒಂದೊಂದು ಸಮುದ್ರ ಎಂದು ಗುರುತಿಸಿದ್ದಾರೆ. ಪ್ರತಿ ಗ್ರಂಥಿಯಲ್ಲಿ ಶಕ್ತಿ ಸಹಜವಾಗಿ ಕೆಳ ಮುಖವಾಗಿ ಹರಿಯುತ್ತದೆ. ಉಧ್ವ೯ ಪುಂಡ್ರ ಅವನ್ನು ಸಕ್ರಿಯಗೊಳಿಸಿ ಶಕ್ತಿಯನ್ನು ಮೇಲೆ ಹರಿಯುವಂತೆ ಮಾಡುತ್ತದೆ. ಆಧ್ಯಾತ್ಮಿಕ ಕೇಂದ್ರಗಳು.
೩೬೦ ಎಲಬುಗಳು ೩೬೦ ಇಟ್ಟಿಗೆ ಇಟ್ಟು ಹೋಮ ಮಾಡುವ ಸಂಕೇತ. ದೇವರು ಸೃಷ್ಟಿ ಮಾಡಿ ಕೊಟ್ಟಿರುವ ಯಜ್ಞ ಕುಂಡ. ೩೬೦ ದಿನದ ಕಾಲ ಕುಂಡ. ೩೬೦ ಡಿಗ್ರೀ ಪೂರ್ಣ ವೃತ್ತ.
ಜಪದಿಂದ ಒಳಗಿನ ೭೨೦೦೦ ನರ ನಾಡಿಗಳು ಶಕ್ತಿ ಕೇಂದ್ರಗಳು ಸಕ್ರಿಯಗೊಳಿಸು. ೧೦೦೦ * ೨೪ ಅಕ್ಷರ * ೩ = ೭೨೦೦೦ ಅದಕ್ಕೆ ಗರಿಷ್ಟ ಗಾಯತ್ರಿ ಜಪದ ಮೇಲೆ ಮಿತಿ ವಿಧಿಸಿದ್ದಾರೆ.
ಈಡ(ಎಡ), ಪಿಂಗಳ(ಬಲ), ಸುಶಮ್ನ(ಮಧ್ಯ)
ಆಚಮನ - ಅನ್ನಮಯ ಕೋಶ
ಪ್ರಾಣಾಯಾಮ - ಪ್ರಾಣಮಯ ಕೋಶ
ಪ್ರೋಕ್ಷಣೆ:: ಮಂತ್ರ ಸ್ನಾನ
ಓ ಭಗವಂತ ಪ್ರಾಣದೇವರೇ ಜಲಾಭಿಮಾನಿ ದೇವತೆಗಳೇ ನೀವು ನಮ್ಮ ಮನೆಯಲ್ಲಿ ಆನಂದ ತುಂಬುವವರು. ನಾವು ಒಳ್ಳೆಯ ಸಾರವತ್ತಾದ ಆಹಾರ ಸೇವಿಸಬೇಕು. ನಮ್ಮ ಕಂಠದಲ್ಲಿ ನೆಲಿಸಿ ನಮ್ಮಿಂದ ವೇದ ಮಂತ್ರಗಳನ್ನು ಹೇಳಿಸಿ ಭಗವಂತನ ಕಾಣುವ ಕಣ್ಣು ಕೊಡಿ. ನಿಮ್ಮ ಅತ್ಯಂತ ಮಂಗಳಕರ ಅಮೃತ ರಸಕ್ಕೆ ನಾವು ಭಾಜನರಾಗುವಂತೆ ಮಗುವನ್ನು ಪ್ರೀತಿಸಿ ಮುದ್ದಾಡುವ ತಾಯಿಯಂತೆ ಬಂದು ನೆಲಿಸಿ. ನೀವು ಜಿನುಗುತ್ತಿರುವ ಮನೆಗೆ ನಾವು ಹುಡುಕಿಕೊಂಡು ಹೋಗುತ್ತೇವೆ. ನಮಗೆ ಅಂತ ಎತ್ತರಕ್ಕೆ ಹೋಗುವ ಯೋಗ್ಯತೆ ಕೊಡಿ.
ಬಾಹ್ಯ ಆಚರಣೆಗೆ(ritual) ಒತ್ತು ಕೊಟ್ಟು ಆಂತರ್ಯವನ್ನು(spiritual) ಮರೆತು ಬಿಟ್ಟರು.
ಶಾಸ್ತ್ರ ಓದಿ ಮನುಷ್ಯತ್ವ ಕಳೆದುಕೊಳ್ಳುಬಾರದು.
ಹೊಟ್ಟೆ ಹಾಗೂ ತಲೆಗೆ ಎರಡಕ್ಕೂ ಆಹಾರ ಹಾಗೂ ವಿರಾಮ ಕೊಡಬೇಕು. ಪಾಡ್ಯ ತಲೆಗೆ ವಿರಾಮ. ಏಕಾದಶಿ ಹೊಟ್ಟೆಗೆ ವಿರಾಮ.
ಕ್ರೋಧ ನಾವು ಬರಿಸಿಕೊಂಡಿದ್ದು
ನಮ್ಮ ಇಷ್ಟ ಪೂರ್ತಿ ಆಗದಿದ್ದಾಗ ಸಿಟ್ಟು ಬರುವುದು. ನಾನು ಹೇಳಿದ ಹಾಗೆ ನಡೆಯಲಿಲ್ಲ ಎಂಬುದಕ್ಕೆ ಬರುವುದು.
ಕ್ರೋಧ ಅನಪೇಕ್ಷಿತ. ಆರೋಗ್ಯ ಕೆಡಿಸಿಕೊಂಡು ಮನೆ ನರಕ ಮಾಡುವ ಸಾಧನ. ಜಗಳದಿಂದ ಸಮಸ್ಯೆ ಬಗೆಹರೆಯುವುದಿಲ್ಲ. ಕೋಪ ಬಂದಾಗ ಸುಮ್ಮನಾಗುವುದೇ ಮಾರ್ಗ. ಕೋಪದಿಂದ ಕೆಟ್ಟ ಕೆಲಸವಾಗುವುದು.
ಕೈಯಿಂದ, ಹೊಟ್ಟೆ, ಮಾತು, ಜನೇನೇಂದ್ರಿಯ ಎಲ್ಲದಿಂದ ತಪ್ಪು ಮಾಡಿದ್ದೇನೆ. ನೀನು ಕರುಣಾಮಯಿ ನಾನು ಬರೀ ತಪ್ಪು ಮಾಡುವವನು. ನನ್ನನ್ನು ತಾಯಿಯಂತೆ ಕ್ಷಮಿಸಿ, ಸೂರ್ಯನ ಕಿರಣಗಳಲ್ಲಿ ಅಂತರ್ಗತನಾದ ನೀನು ಅವುಗಳನ್ನು ಸುಟ್ಟು ಬಿಡು.
ಮಂದೇಹ: ಆಲಸ್ಯ ಎಂಬ ರಾಕ್ಷಸರು. ಸೂರ್ಯೋದಯ ಕಾಲದಲ್ಲಿ ನಮಗೆ ಸೋಮಾರಿತನ ತುಂಬುವ ಶಕ್ತಿ ವಾತಾವರಣದಲ್ಲಿ ಜಾಗೃತವಾಗಿರುತ್ತೆ.
ಸೂರ್ಯೋದಯ ಹಾಗೂ ಸೂರ್ಯಾಸ್ತ ಕಾಲದಲ್ಲಿ ಪ್ರತಿ ದಿನ ಕೆಂಪು ಕಿರಣಗಳು ಬರೀ ಕಣ್ಣಿಗೆ ಹಾನಿಕರ. ನೀರಿನಲ್ಲಿ ಸೂರ್ಯನ ಪ್ರತಿಬಿಂಬ ಬರಿಗಣ್ಣಿನಿಂದ ನೋಡಬಾರದು.
ಗ್ರಹಣ ಕಾಲದಲ್ಲಿ ವಿಶೇಷ ಶಕ್ತಿ ಜಾಗೃತವಾಗಿರುತ್ತದೆ. ಅದಕ್ಕೆ ಹೊಟ್ಟೆ ಖಾಲಿ ಇಟ್ಟು ತಲೆ ತುಂಬಿಸಿಕೊಳ್ಳಿ. ಊಟ ಮಾಡಿ ತಲೆಯ ಶಕ್ತಿ ಕುಗ್ಗಿಸಿಕೊಳ್ಳಬಾರದು. ಯಾವುದೇ ರೋಗ ಬರುತ್ತದೆ ಎಂಬುದು ಸರಿಯಲ್ಲ.
ಕೆಲಸ ಯಶಸ್ವಿಯಾಗಲು:
[೧] ಕಣ್ಣು ಮುಚ್ಚಿ ಮಾಡಬೇಡ
[೨] ಮಾಡುವ ಮುಂಚೆ ಹಿಂದೆ ಮುಂದೆ ತಿಳಿದುಕೊಳ್ಳಿ
[೩] ನಂಬು
[೪] ಕೆಲಸ ಮಾಡು
ಜ್ಞಾನವಿಲ್ಲದೆ ಬರೀ ಕರ್ಮ ಮಾಡುವುದು ಸರಿಯಲ್ಲ.
ನೀಲ ಪ್ರಭೆ : ಜ್ಞಾನದ ಪ್ರಭೆ. ಶ್ರೀ ಕೃಷ್ಣನ ಮೈ ಬಣ್ಣ ನೀಲಿ. ಅಗಾಧತೆ ಹಾಗೂ ಆಳದ ಸಂಕೇತ.
ಎರಡು ಅಡಿಗಳವರಗೆ ಪ್ರಭಾವಳಿ ಇರುವದರಿಂದ ಒಬ್ಬರಿಂದ ಒಬ್ಬರ ಮಾನಸಿಕ ಪವಿತ್ರತೆಯ ಮೇಲೆ ಪ್ರಭಾವ ಇರುತ್ತದೆ.
ದೃಢ ಮನೋ ನಿಶ್ಚಯದಿಂದ ನಮಗೆ ಏನೋ ಬೇಕೋ ಅದನ್ನು ಆಕರ್ಷಿಸಬಹುದು. ಪಾಪ ಸುಟ್ಟು ಹೋಯಿತು, ಅಮೃತ ಹರಿದು ಬಂದು ನಮ್ಮನ್ನು ಶುದ್ಧ ಮಾಡಿತು ಎಂಬ ದೃಡ ನಂಬಿಕೆ ಇದ್ದರೆ ಖಂಡಿತ ಸಾಧ್ಯ.
ವೇದದಲ್ಲಿ ಅನೇಕ ಗಾಯತ್ರಿ ಛಂದಸ್ಸಿನ ಮಂತ್ರಗಳಿವೆ.
ವೇದದಲ್ಲಿ ನಾಲ್ಕು ಸ್ವರಗಳಿವೆ. ಉದಾತ್ತ, ಅನುದಾತ್ತ, ಪ್ರಚೆಯ, ಸ್ವರಿತ. ಸ್ವರ ಗೊತ್ತಿರದಿದ್ದರೆ ಏಕ ಸ್ವರದಲ್ಲಿ ಅಥವಾ ಏಕ ಶ್ರುತಿ ಹೇಳಿ.
ಸಹಜ ಮೂರು ಸ್ಥಿತಿಗಳು: ಎಚ್ಚರ, ಕನಸು, ನಿದ್ರೆ. ನಾಲ್ಕನೆಯದು: ಧ್ಯಾನ.
ಮೂರು ರೂಪಗಳನ್ನು ಮೂರು ಪಾದಗಳು ಹೇಳುತ್ತವೆ
ಹತ್ತು ರೂಪಗಳನ್ನು ಹತ್ತು ಅಕ್ಷರಗಳು ಹೇಳುತ್ತವೆ
ಇಪ್ಪತ್ತುನಾಲ್ಕು ಅಕ್ಷರಗಳು ಇಪ್ಪತ್ತು ನಾಲ್ಕು ತತ್ವಗಳನ್ನು ಹೇಳುತ್ತವೆ.
ಎರಡು ಅಡಿಗಳವರಗೆ ಪ್ರಭಾವಳಿ ಇರುವದರಿಂದ ಒಬ್ಬರಿಂದ ಒಬ್ಬರ ಮಾನಸಿಕ ಪವಿತ್ರತೆಯ ಮೇಲೆ ಪ್ರಭಾವ ಇರುತ್ತದೆ.
ದೃಢ ಮನೋ ನಿಶ್ಚಯದಿಂದ ನಮಗೆ ಏನೋ ಬೇಕೋ ಅದನ್ನು ಆಕರ್ಷಿಸಬಹುದು. ಪಾಪ ಸುಟ್ಟು ಹೋಯಿತು, ಅಮೃತ ಹರಿದು ಬಂದು ನಮ್ಮನ್ನು ಶುದ್ಧ ಮಾಡಿತು ಎಂಬ ದೃಡ ನಂಬಿಕೆ ಇದ್ದರೆ ಖಂಡಿತ ಸಾಧ್ಯ.
ವೇದದಲ್ಲಿ ಅನೇಕ ಗಾಯತ್ರಿ ಛಂದಸ್ಸಿನ ಮಂತ್ರಗಳಿವೆ.
ವೇದದಲ್ಲಿ ನಾಲ್ಕು ಸ್ವರಗಳಿವೆ. ಉದಾತ್ತ, ಅನುದಾತ್ತ, ಪ್ರಚೆಯ, ಸ್ವರಿತ. ಸ್ವರ ಗೊತ್ತಿರದಿದ್ದರೆ ಏಕ ಸ್ವರದಲ್ಲಿ ಅಥವಾ ಏಕ ಶ್ರುತಿ ಹೇಳಿ.
ಸಹಜ ಮೂರು ಸ್ಥಿತಿಗಳು: ಎಚ್ಚರ, ಕನಸು, ನಿದ್ರೆ. ನಾಲ್ಕನೆಯದು: ಧ್ಯಾನ.
ಮೂರು ರೂಪಗಳನ್ನು ಮೂರು ಪಾದಗಳು ಹೇಳುತ್ತವೆ
ಹತ್ತು ರೂಪಗಳನ್ನು ಹತ್ತು ಅಕ್ಷರಗಳು ಹೇಳುತ್ತವೆ
ಇಪ್ಪತ್ತುನಾಲ್ಕು ಅಕ್ಷರಗಳು ಇಪ್ಪತ್ತು ನಾಲ್ಕು ತತ್ವಗಳನ್ನು ಹೇಳುತ್ತವೆ.