Total Pageviews

Sunday, September 2, 2018

ಭಕ್ತರಿಗಾಗಿ ರಾಯರ ಅಮರ ಸಂದೇಶ

[೧] ಸಂಧ್ಯಾವಂದನೆ , ದೇವರ ಪೂಜೆ ಬಿಟ್ಟು ಬರೀ ರಾಯರ ಸ್ತೋತ್ರ ಅಂದರೆ ಅದು ಸರಿಯೆ?

[೨] ರಾಯರು ಇಷ್ಟು ಭಕ್ತರ ಮೇಲೆ ಅನುಗ್ರಹ ಮಾಡಲು ಶಕ್ತಿ ಬಂದದ್ದು ಎಲ್ಲಿಂದ?
- ರಾಯರು ಪ್ರಹ್ಲಾದ, ಬಾಹ್ಲಿಕ ರಾಜನಾಗಿದ್ದರು ಎಂಬುದಕ್ಕೆ  ಪುರಾವೆಗಳು

[೩] ರಾಘವೇಂದ್ರ ಎಂಬ ಹೆಸರಲ್ಲೇ ಹೇಗೆ ಹರಿ ಸರ್ವೋತ್ತಮತ್ವ ಹಾಗೂ ವಾಯು ಜೀವೋತ್ತಮತ್ವ ಹೇಗೆ ಅಡಗಿದೆ?

[೪] ರಾಘವೇಂದ್ರ ಸ್ವಾಮಿಗಳು ಭಕ್ತರಿಗಾಗಿ ಕೊಟ್ಟ  ಅಮರ ಸಂದೇಶ ಏನು?

[೫] ರಾಘವೇಂದ್ರ ಸ್ವಾಮಿಗಳು ರಚಿಸಿದ ದಶಾವತಾರ ಸ್ತುತಿಯ ವಿಶೇಷತೆ ಏನು?
- ಅವರೇಕೆ ಬುದ್ದ ಮತ್ತು ಕಲ್ಕಿ ರೂಪ ಬಿಟ್ಟರು

[೬] ರಾಯರು ರಚಿಸಿದ ಆದರೆ ಹೆಚ್ಚು ಬೆಳಕಿಗೆ ಬಂದಿರದ ಸ್ತೋತ್ರಗಳು ಯಾವುವು?
- ನದಿ ತಾರತಮ್ಯ ಸ್ತೋತ್ರ
- ರಾಜಗೋಪಾಲ ಸ್ತುತಿ

ಅಭಿಜಿತ್ ವೀ. ಆ. ರಾಯರ ಆರಾಧನೆ ಅಂಗವಾಗಿ ಅವರ ದೊಡ್ಡಮ್ಮನ ಮನೆಯಲ್ಲಿ ೨೮/೦೮/೨೦೧೮ ಮಾಡಿದ ಪ್ರವಚನದಲ್ಲಿ ಉಲ್ಲೇಖಿಸಿದ ಅಂಶಗಳ ಸಾರಾಂಶ. ಶ್ರೀ ಹರಿ ವಾಯುಗಳ ಕೃಪೆಯಿಂದ ಇನ್ನೂ ಹೆಚ್ಚಿನ ಸೇವೆ ಹೀಗೆ ನಡೆಯಲಿ ಎಂದು ಪ್ರಾರ್ಥಿಸುತ್ತೇನೆ.

No comments:

Post a Comment